ORDER ONLINE AND PAY BY CREDIT/DEBIT CARD/NETBANKING OR COD/PAY ON DELIVERY - COD CHARGES Rs.60/- EXTRA. AVAILABLE FOR SELECT PIN CODES ONLY. YOU CAN SAVE COD CHARGES BY PAYING THROUGH CREDIT/DEBIT/NET BANKING .FREE SHIPPING ON ORDERS ABOVE RS 699/-. *(T &C apply)
* ವ್ಯಕ್ತಿತ್ವ ವಿಕಾಸ ಎಂದರೇನು? * ನಮ್ಮ ವ್ಯಕ್ತಿತ್ವ ವಿಕಸಿಸಲು ನಾವೇನು ಮಾಡಬೇಕು? * ಜೀವನದಲ್ಲಿ ಗೆಲುವು ಸಾಧಿಸಲು ನಮ್ಮ ವರ್ತನೆ ಹೇಗಿರಬೇಕು? - ಇವು ಎಲ್ಲರನ್ನು ಕಾಡುವ ಪ್ರಶ್ನೆಗಳು... ನೀವು ನಿಮ್ಮಂತೆ ಇರಿ. ಹಾಗಾಗಲು ನೀವು ಪರಿವರ್ತನೆಯ ಹಾದಿಯಲ್ಲಿ ಸಾಗಬೇಕು. ಆತ್ಮವಿಶ್ವಾಸ ತುಂಬಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿಮಗೆ ಈ ಪುಸ್ತಕ ನೆರವಾಗಬಲ್ಲದು.
ಜೀವನವೆಂಬ ಗೇಮ್ ನಲ್ಲಿ ಗೆಲ್ಲಲು ಸೂತ್ರಗಳು * ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು. * ಅಪಜಯಗಳನ್ನು ಜಯಿಸುವುದು. * ಸಿಕ್ಸ್ತ್ ಸೆನ್ಸ್ ಅನ್ನು ಉಪಯೋಗಿಸಿಕೊಳ್ಳುವುದು. * ಅದೃಷ್ಟದ ದೃಕ್ ಪಥವನ್ನು ಆರಿಸಿಕೊಳ್ಳುವುದು. * ದುರದೃಷ್ಟವನ್ನು ಅದೃಷ್ಟವನ್ನಾಗಿ ಮಾರ್ಪಡಿಸಿಕೊಳ್ಳುವುದರಿಂದ... * ಅದೃಷ್ಟವನ್ನು ಯಾರಾದರೂ ಹೊಂದಬಹುದು!
ಈ ಕಥೆ ಪ್ರಥಮ ಅಗ್ನಿ ಕ್ಷಿಪಣಿ ಉಡ್ಡಯನವಾಗುವ ಅವಧಿಯವರೆಗೆ ಮಾತ್ರ ವಿಸ್ತರಿಸಲಾಗಿದೆ. ಅದರ ಮುಂದೆಯೂ ಬದುಕು ಸಾಗುತ್ತದೆ. ನಾವೆಲ್ಲಾ, 900 ಮಿಲಿಯನ್ ಜನರೆಲ್ಲಾ ಒಂದು ಎಂಬ ಸಾಂಘಿಕ ಭಾವನೆ ಬಂದರೆ ಈ ಮಹಾನ್ ದೇಶ ಎಲ್ಲಾ ಕ್ಷೇತ್ರಗಳಲ್ಲಿ ....
ಚಿರಪರಿಚಿತವಾದ ರಾಮಾಯಣದ ಊರ್ಮಿಳೆಯನ್ನು ಕುರಿತು ಬರೆದಿರುವ ಕಾದಂಬರಿ ಅನುಪಮ. ರಾಮಾಯಣವನ್ನು ತಿಳಿದಿರುವವರಿಗೆ ಊರ್ಮಿಳೆ ಚಿರಪರಿಚಿತಳೇ ಆಗಿರುತ್ತಾಳೆ. ಆದರೆ ಪತಿಯ ಸಾನ್ನಿಧ್ಯದಿಂದ ವಂಚಿತಳಾಗಿ, ಅರಮನೆಯಲ್ಲಿ ಸಕಲ ಸುಖಭೋಗಗಳ ಮಧ್ಯೆ ವಿರಹಿಣಿಯಾಗಿ ಅವಳು 14 ವರ್ಷಗಳ ಕಾಲ ಸಾಗಿಸಿದ ಬದುಕಿನ ಬಗೆಗೆ ಏನಾದರೂ ತಿಳಿದಿದೆಯೇ? ಹಾಗಾದರೆ ಓದಿ ನೋಡಿ, ಅನುಪಮ.
ಅಪ್ರತಿಮ ಕೊಡುಗೆ (ಜೆಮ್ ಸ್ಟೋವಲ್ನ ‘ದಿ ಅಲ್ಟಿಮೇಟ್ ಗಿಫ್ಟ್’ ಕೃತಿಯಿಂದ ಪ್ರೇರಿತ) "ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯಲು ಏನೆಲ್ಲಾ ಮಾಡಬೇಕು? ಬೆಲೆ ಕಟ್ಟಲಾಗದ ಪಿತ್ರಾರ್ಜಿತ ಆಸ್ತಿಯನ್ನು ದಕ್ಕಿಸಿಕೊಳ್ಳಲು ವಿಕ್ರಮ್ ನಗರ್ಕರ್ ಮಾಡಿದ ಸರ್ಕಸ್ ಫಲ ಕೊಟ್ಟಿತೇ!! ಈ ಪಯಣದಲ್ಲಿ ಭಾಗಿಯಾಗುವುದೇ ಒಂದು ರೋಮಾಂಚಕಾರಿ ಅನುಭವ......."
USEFUL BOOK FOR GIFTED FOR ALL FUNCTIONS
FOR POLITICIAN IAS,IPS,KAS OFFICERS
ಇದು ನೀತಿಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಧರ್ಮಶಾಸ್ತ್ರಗಳ ಸಮನ್ವಯ ಸಾರುವ ಉದ್ಗ್ರಂಥವಾಗಿದೆ. ಭಗವದ್ಗೀತೆಯು ವಿದ್ವಾಂಸರ ಪಾಲಿನ ಬಾಳಜ್ಯೋತಿಯಾದರೆ ಚಾಣಕ್ಯನೀತಿ ಸಂಹಿತೆಯು ಜನಸಾಮಾನ್ಯರ ಪಾಲಿನ ಲೌಕಿಕ ವ್ಯವಹಾರದ ಮಾರ್ಗದರ್ಶಿಯಾಗಿದೆ.
ಚಿಂತೆ ಬಿಟ್ಟು ಬದುಕನ್ನು ಸವಿಯಿರಿ ಚಿಂತೆಯೆಂಬುದು ಒಂದು ದುಶ್ಚಟ! ಅದನ್ನು ತೊಲಗಿಸಿ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬೇಕಾದರೆ ಏನು ಮಾಡಬೇಕು? ನಮ್ಮ ಮನೋಭಾವ, ಕಾರ್ಯಶೈಲಿಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು? ಇಂಥ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತದೆ.
ಮಹತ್ತರ ಉದ್ದೇಶವನ್ನು ಹೊತ್ತ ಈ ಕೃತಿಯು ಕೆಲವು ಮನಃಶಾಸ್ತ್ರೀಯ ವಿಚಾರಗಳ ಆಧಾರದ ಮೇಲೆ ಕಾಲೇಜು ಹಂತದ ಅಧ್ಯಯನ ರೀತಿ-ನೀತಿಯನ್ನು ಪ್ರಸ್ತುತ ಪಡಿಸುತ್ತದೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉನ್ನತಿ ಕಾಣಲು ಹಾಗೂ ಉತ್ತಮ ಭವಿಷ್ಯ ಆಯ್ಕೆ ಮಾಡಿಕೊಳ್ಳಲು ಈ ಕೃತಿ ಬಲು ಉಪಯುಕ್ತವಾದುದಾಗಿದೆ. ಕಾಲೇಜು ಮತ್ತು ಯೂನಿವರ್ಸಿಟಿ ಹಂತದ ವಿದ್ಯಾರ್ಥಿಗಳೆಲ್ಲರಿಗೂ ಅಕಾಡೆಮಿಕ್ ಮತ್ತು ಕೆರಿಯರ್ ಗೆ ಸಂಬಂಧಿಸಿದಂತೆ ಶಕ್ತಿಯುತವಾದ,